ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ನವೆಂಬರ್, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕನ್ನಡ ಸಂಸ್ಕೃತಿಯ ಹಿರಿಮೆ,ಗರಿಮೆ ಡಾ.ಎಂ.ಚಿದಾನಂದಮೂರ್ತಿ

ಕನ್ನಡ   ಸಂಸ್ಕೃತಿಯ   ಹಿರಿಮೆ ,  ಗರಿಮೆ ಡಾ.ಎಂ.ಚಿದಾನಂದಮೂರ್ತಿ  ಭಾರತದ ಪ್ರಾಂತಗಳಲ್ಲಿ ಒಂದಾಗಿರುವಕರ್ನಾಟಕವು,ಒಂದು ಲಕ್ಷದತೊಂಬತ್ತೆರಡು ಸಾವಿರಚದರಕಿಲೋಮೀಟರ್ ವಿಸ್ತಿÃರ್ಣವನ್ನು ಹೊಂದಿದ್ದು,ಆರುಕೋಟಿಯ ಹತ್ತು ಲಕ್ಷಜನಸಂಖ್ಯೆಯನ್ನು ಪಡೆದಿದೆ. ಬೆಂಗಳೂರು ಗ್ರಾಮಾಂತರಜಿಲ್ಲೆ ಸೇರಿದಂತೆ ಮೂವತ್ತು ಜಿಲ್ಲೆಗಳ ಈ ರಾಜ್ಯವು ಸಮಕಾಲೀನದಲ್ಲಿ ಮತ್ತುಇತಿಹಾಸದಲ್ಲಿ ಭಾರತೀಯ ಸಂಸ್ಕೃತಿಗೆಕೊಟ್ಟಿರುವಕೊಡುಗೆ ಬಹು ದೊಡ್ಡದು.  ಕರ್ನಾಟಕಕ್ಕೆತನ್ನದೇಆದಒಂದುಚರಿತ್ರೆಇದೆ, ಸಂಸ್ಕೃತಿಇದೆ.ವಾಸ್ತವವಾಗಿ ಇಂತಹ ಹಲವು ಪ್ರಾದೇಶಿಕ ಸಂಸ್ಕೃತಿಗಳ ಮೊತ್ತವೇ ಭಾರತೀಯ ಸಂಸ್ಕೃತಿ ಎನ್ನಿಸಿಕೊಳ್ಳುತ್ತದೆ.ಸಂಸ್ಕೃತಿಎನ್ನುವ ಪದಕ್ಕೆಉತ್ತಮ ನಡವಳಿಕೆ; ನುಡಿಯಲ್ಲಿ ಸೌಜನ್ಯ, ಸಭ್ಯತೆ-ಇವೇ ಮೊದಲಾದ ಅರ್ಥಗಳಿದ್ದರೂ,ಅದಕ್ಕೆಒಂದು ನಾಡಿನಜನತೆಯಒಟ್ಟಾರೆಯಾದಜೀವನ ವಿಧಾನ ಎಂಬ ಒಂದುಗಮನಾರ್ಹಅರ್ಥವೂಉಂಟು.ಈ ಎರಡೂ ಅರ್ಥಗಳಲ್ಲಿ ಕರ್ನಾಟಕವು ಸಂಸ್ಕೃತಿಯಕ್ಷೆÃತ್ರದಲ್ಲಿ ಪಡೆದಿರುವ ಸಿದ್ಧಿ ದೊಡ್ಡದು. ಸಾಹಿತ್ಯ, ಶಿಲ್ಪ, ವಾಸ್ತುಶಿಲ್ಪ, ಚಿತ್ರಕಲೆ, ಸಂಗೀತ, ಆಡಳಿತ ಇವೇ ಮೊದಲಾದ ಕ್ಷೆÃತ್ರಗಳಲ್ಲಿ ಕರ್ನಾಟಕವುಅಪಾರವಾದ ಸಾಧನೆಯನ್ನು ಮಾಡಿದೆ.ಸತ್ಯ, ಔದರ‍್ಯ, ದೇಶಪ್ರೆÃಮ, ಶರ‍್ಯ, ಕರುಣೆ, ಧರ್ಮ ಸಹಿಷ್ಣುತೆ, ಅಹಿಂಸೆ ಇವೇ ಮೊದಲಾದ ಗುಣಗಳು ಅಥವಾ ‘ಮೌಲ್ಯ’ಗಳು ಕನ್ನಡಿಗರ ಬದುಕನ್ನುತಿದ್ದಿ ರೂಪಿಸಿವೆ. ಭಾರತದ ಸಂಸ್ಕೃತಿ ಸಂಪನ್ನ ಪ್ರಾಂತಗಳಲ್ಲಿ ಕರ್ನಾಟಕಕ್ಕೆಒಂದು ವಿಶಿ